ನರರ ಕರ್ಮಕೆ ತಕ್ಕ ದಿನ ಬಂತು

-ಶಿಶುನಾಳ ಶರೀಫ್

ನರರ ಕರ್ಮಕೆ ತಕ್ಕ ದಿನ ಬಂತು ರಮಣಿ
ಅರಸರ ರಾಜ ಕ್ರಿಸಾನ ರಾಣಿ                       ||ಪ||

ಹದ್ದು ಮಾಂಸಕ ಬಂದು ಎರಗಿದ ತೆರದಿ
ಗುದ್ಯಾಟ ನೋಡಿ ಕಾಳಗ ಮಹಿಮರದಿ           ||೧|| 

ಮಾಡೋ ಶಿಶುನಾಳಧೀಶನ ಸ್ಮರಣಿ
ಆಸಮ ಸದಗುರು ಬೋಧಾಮೃತ ಕರುಣಿ       ||೨||

                 ****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ